ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಇಮೇಜ್
ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ            ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಕುರಿತಾಗಿ ಎಡ – ಬಲಪಂತ ಗಳ ವಾದ ವಿವಾದಗಳು ನಡೆಯುತ್ತಲೆ ಇದೆ. ಸರ್ಕಾರ ಮತ್ತು ವಿರೋಧ ಪಕ್ಷಗಳು ದಿನಕ್ಕೂಂದು ಪ್ರಹಸನ ಮಾಡುತ್ತಲೇ ಇವೆ .             ನಮ್ಮ ಬುದ್ದಿ ಮಟ್ಟಕ್ಕೆ ತಕ್ಕಂತೆ ಅರ್ಥೈಸಿಕೊಂಡ ಸಿದ್ದಾಂತಗಳನ್ನು ಮಕ್ಕಳಲ್ಲಿ ತುಂಬುಲು ಪಠ್ಯಪುಸ್ತಕಗಳನ್ನು ರಚಿಸುವುದಾದರೆ ಮಕ್ಕಳಲ್ಲಿ ಸಿದ್ದಾಂತಗಳನ್ನು ಬಲವಂತವಾಗಿ ಹೇರಿದಂತಾಗುವುದಿಲ್ಲವೇ? ಒಂದು ವಿಷಯವನ್ನು ಸೈದಾಂತಿಕವಾಗಿ ನೋಡುವುಕ್ಕಿಂತ ತಾರ್ಕಿಕವಾಗಿ ಯೋಚಿಸುವ ಗುಣ ಮತ್ತು ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳಸಬೇಕಾದ ಶಿಕ್ಷಣ ವ್ಯವಸ್ಥೆ ಇಂದು ಸಿದ್ದಾಂತಗಳ ಬಲವಂತ ಹೇರಿಕೆಗೆ ಪ್ರಯತ್ನಿಸುತ್ತಿರುವುದು ದುರಾದೃಷ್ಟಕರ.             ಈ ಹಿಂದಿನ ಪಠ್ಯಕ್ರಮದಲ್ಲಿದ್ದ ಎಡ ಪಂಥೀಯ ವಿಚಾರಧಾರೆಗಳ ಬದಲಿಗೆ ಈಗ ಬಲ ಪಂಥೀಯ ವಿಚಾರಧಾರೆಗಳನ್ನು ಸೇರಿಸಬೇಕು ಎಂಬ ವಿನಾಶದ ವಾದವನ್ನು ಯಾರು ಒಪ್ಪಬಾರದು.                    ಕುವೆಂಪುರವರು ತಮ್ಮ ಸಾಹಿತ್ಯ ಕೃಷಿಯಲ್ಲಿ ವಿಶ್ವಮಾನವ ಸಂದೇಶ ಸಾರಿದರು ಆ ಮೂಲಕ ವಿಶ್ವಮಾನವರಾದರು ಆದರೆ ಇಂದು ಓಕ್ಕಲಿಗ ಸಮುದಾಯದ ಕವಿಯಾಗಿ ಬಾಸವಾ...

ಅಗ್ನಿ ಪಥ್ : ನನಗನಿಸಿದ್ದು

ಇಮೇಜ್
ಅಗ್ನಿಪಥ್               ಸಧ್ಯ ನಮಗೆ - ನಿಮಗೆ ಯಾವ ಉದ್ಯೋಗ ಭದ್ರತೆ ಇದೆ ಹೇಳಿ. ನನ್ನನ್ನೇ ಉದಾಹರಣೆಯಾಗಿ ಮಾತನಾಡುತ್ತಿದ್ದೇನೆ. ಸಧ್ಯ 37 ವರ್ಷದ ನಾನು ಈಗ ಮಾಡುತ್ತಿರುವ ಕೆಲಸದಿಂದ ಹೊರ ಬಂದರೆ  ನಾನು ಯಾವ ಕೆಲಸ ಮಾಡಲು ಸಾಧ್ಯ. ದೈಹಿಕವಾಗಿ, ಮಾನಸಿಕವಾಗಿ ಬಳಲಿದ್ದೇನೆ. ಈ ಸಂದರ್ಭದಲ್ಲಿ ನಾವು ಪ್ರತಿ ತಿಂಗಳು ಉಳಿತಾಯ ಮಾಡಿದ  PF ನಿಂದ ಮುಂದಿನ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆಯೇ?                             ದುಡಿಯಲು ತೋಳಿನಲ್ಲಿ ಬಲವಿಲ್ಲ ಇಷ್ಟು ವರ್ಷ ಕೂಡಿಟ್ಟ ಹಣ ಮುಂದಿನ ಮುರ್ನಾಕು ವರ್ಷದಲ್ಲಿ ಮುಗಿದು ಹೋಗಬಹುದು ಅಲ್ಲವೇ ? ನಮ್ಮೇಲ್ಲರ ಪರಿಸ್ಥಿತಿ ಯಾವ ಕ್ಷಣದಲ್ಲಾದರೂ ಮಾಲೀಕನ ಆಜ್ಞೆಯಂತೆ ಕೆಲಸದಿಂದ ಹೊರ ನಡೆಯಬೇಕಾದ ಸಾಧ್ಯತೆಗಳೇ  ಹೆಚ್ಚಾಗಿದೆ. ಇಂತಹ ಅನಿಶ್ಚಿತತೆಯಲ್ಲಿ ನಾವೇಲ್ಲರು ಇದ್ದೇವೆ.                 17.5 ವರ್ಷಕ್ಕೆ ಕೆಲಸಕ್ಕೆ ಸೇರಿ ಮುಂದಿನ ನಾಲ್ಕು ವರ್ಷ ಕೆಲಸ ಕೊಟ್ಟು ನಿವೃತ್ತಿಯನ್ನು ನಿಶ್ಚಯವಾಗಿ ತಿಳಿಸಿ, ತೋಳಲ್ಲಿ ಬಲವಿರುವಾಗಲೇ 10-12 ಲಕ್ಷಗಳನ...